Programs

Search results

  1. ಹಿಂದೆಂದೂ ಅನುಭವಿಸದಿರುವ ಆನಂದದ ಅಲೆಗಳ ಅನುಭೂತಿಯನ್ನು ಪಡೆಯಿರಿ

    ಜೀವನದಲ್ಲಿ ನಾವು ಮಾಡುವ ಎಲ್ಲ ಕ್ರಿಯೆಗಳು ನಮ್ಮ ಆನಂದಕ್ಕಾಗಿ ಅಲ್ಲವೇ? ಆದರೆ ದುರಾದೃಷ್ಟವಶಾತ್, ನಮಗೆ ಬೇಕಾದುದನ್ನು ಸುಲಭವಾಗಿ ಪಡೆಯಲು ಅಸಮರ್ಥರಾಗುತ್ತೇವೆ. ಆನಂದದ ಅನುಭೂತಿಯ ಕಾರ್ಯಕ್ರಮವು (ಹ್ಯಾಪಿನೆಸ್ ಪ್ರೊಗ್ರಾಮ್)  ಅಕ್ಷಯವಾದ ಸುಖದ ಮೂಲದೆಡೆಗೆ ನಿರಾಯಾಸವಾಗಿ ಬಾಂಧವ್ಯವನ್ನು ಬೆಸೆಯಬಹುದಾದ ಮಾರ್ಗಕ್ಕೆ ...
  2. ಉಚಿತ ಪರಿಚಯ ಭಾಷಣ

    ಈ ಕೆಳಕಂಡ ಶಿಬಿರಗಳ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಿಮ್ಮ ಸ್ಥಳೀಯ ಜೀವನ ಕಲಾ ಕೇಂದ್ರವನ್ನು ಭೇಟಿ ಮಾಡಿ. ಜೀವನದ ಕಲಾ ಸಂಸ್ಥೆಯ  ಆನಂದದ ಅನುಭೂತಿ ಶಿಬಿರ ನಿಮ್ಮೊಳಗೆ ಬೆಳಕಿಗೆ ಬಾರದ, ವಿಶಾಲವಾದ ಸಾಮರ್ಥ್ಯವು ಅಡಗಿದೆ.  ಜೀವನ ಕಲಾ ಶಿಬಿರದ ಮೂಲಕ ಈ ಗುಪ್ತ ಸಾಮರ್ಥ್ಯವನ್ನು ಹೊರತರಲಾಗುತ್ತದೆ. ಇದರಿಂದ ನ ...
  3. ಕಾರ್ಯಸ್ಥಳದಲ್ಲಿ ವ್ಯಕ್ತಿ ವಿಕಸನ ಕಾರ್ಯಕ್ರಮ

    ಈ ವ್ಯಕ್ತಿ ವಿಕಸನ ಕಾರ್ಯಕ್ರಮವು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಒತ್ತಡ ನಿವಾರಣೆ ಮಾಡಿ, ಕಾರ್ಯ ಸ್ಪೂರ್ತಿಯನ್ನು ಹೆಚ್ಚಿಸಿ, ಸರ್ವತೋನ್ಮುಖ ಕಾರ್ಯನಿರ್ವಹಣೆಗೆ ಬೆಂಬಲ ನೀಡುತ್ತಾರೆ. ಪ್ರಯೋಜನಗಳು • ವೈಯಕ್ತಿಕ ಬೆಳವಣಿಗೆ • ತಂಡದ ಪರಸ್ಪರ ಬಾಂಧವ್ಯ ಹೆಚ್ಚಿಸಿ, ತಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸ ...
  4. ಲಿವಿಂಗ್ ವೆಲ್ (ಸ್ವಸ್ಥ ಜೀವನ) ಕಾರ್ಯಕ್ರಮ

    ಸ್ವಸ್ಥ ಜೀವನದ ತತ್ತ್ವ- ಬೇರುಗಳ ಪೋಷಣೆ ! ಆರೋಗ್ಯವೆಂದರೆ ಕೇವಲ ರೋಗರಹಿತವಾದ ದೇಹವಲ್ಲ. ಅದು  ಜೀವನದ ಕ್ರಿಯಾತ್ಮಕ ಅಭಿವ್ಯಕ್ತಿ – ನೀವು ಎಷ್ಟು ಆನಂದ, ಪ್ರೇಮ ಹಾಗೂ ಉತ್ಸಾಹದಿಂದ ಕೂಡಿದ್ದೀರಿ ಎಂಬುದರ ಸಂಕೇತ.- ಶ್ರೀ ಶ್ರೀ ರವಿಶಂಕರ್ r ನಮ್ಮ ಆಧುನಿಕ ಜೀವನದ ವೇಗ ಹಾಗೂ ವೈಪರೀತ್ಯಗಳು ನಮ್ಮ ದೈಹಿಕ ಹಾಗೂ ಮಾನಸಿ ...
  5. ಒತ್ತಡ ಮುಕ್ತ ಬೋಧನೆ- ವಿಚಾರಗೋಷ್ಠಿ

    "ಒತ್ತಡಮುಕ್ತ ಬೋಧನೆಯ ವಿಚಾರಗೋಷ್ಠಿ"ಯು ಸಂಕ್ಷಿಪ್ತ ಆದರೆ ಪ್ರಭಾವಶಾಲಿಯಾದ ಒಂದು ಘಂಟೆಯ ಕಾಲದ ಶಿಬಿರ. ಈ ಶಿಬಿರವು ಶಿಕ್ಷಣ ವೃತ್ತಿಯಲ್ಲಿ ಕಂಡುಬರುವ ಒತ್ತಡ ಹಾಗೂ ಅದರಿಂದ ಹೊರಬರುವ ಬಗೆಯನ್ನು ಅನ್ವೇಷಿಸುತ್ತದೆ. ಒತ್ತಡವು ಶಿಕ್ಷಕರ ದೈನಂದಿನ ಜೀವನದ ಒಂದು ಭಾಗವಾಗಿಬಿಟ್ಟಿದೆ. ಒತ್ತಡದ ಕಾರಣಗಳು ಹಲವ ...
  6. ಆಧ್ಯಾತ್ಮಿಕ ಅನುಭೂತಿ

    ನಿಮ್ಮ ಜೀವನದ ಧ್ಯೇಯವನ್ನು ಗುರುತಿಸಿ. ಜೀವನದ ಮತ್ತು ಸೃಷ್ಟಿಯ ಆಧ್ಯಾತ್ಮಿಕ ರಹಸ್ಯಗಳನ್ನು ಅನ್ವೇಷಿಸಿ ಸ್ವತಂತ್ರತೆಯನ್ನು ಅನುಭವಿಸಿ ನಿಮ್ಮ ಅಂತರಾಳವನ್ನು ಶೋಧಿಸಿ ಜ್ಞಾನೋದಯಕ್ಕೆ ಸರಳ ಸೋಪಾನ ನಿರಂತರ ಸತ್ಯ, ಶ್ರೇಷ್ಠ ಜ್ಞಾನ, ಮತ್ತು ಅದ್ವಿತೀಯ ದೈವಾನಂದವನ್ನು ಗುರುಗಳ ಸಾನಿಧ್ಯದಲ್ಲಿ ಅನುಭವಿಸಿರಿ. ಆಧ್ಯಾತ್ಮ ...
  7. ವ್ಯಕ್ತಿತ್ವ ವಿಕಸನ

    “ಈ ಜಗತ್ತಿನ ಇತಿಹಸದಲ್ಲಿ ಯಾರೂ ನಿಮ್ಮಂತೆ ಇರಲಿಲ್ಲ. ಮತ್ತು ಮುಂದೆ ಬರುವ ಅನಂತ ಕಾಲದಲ್ಲೂ ಯಾರು ನಿಮ್ಮಂತೆ ಇರಲು ಸಾಧ್ಯವಿಲ್ಲ. ನೀವೇ ಮೂಲಭೂತರು. ನೀವು ಅಪರೂಪ. ನೀವು ವಿಶಿಷ್ಟವಾದವರು.  ನಿಮ್ಮ ಅಪೂರ್ವು ವ್ಸಕ್ತಿತ್ವವನ್ನು ಆಚರಿಸಿ”.                                                               ...
  8. ಯುವಜನ ಸಬಲೀಕರಣ ಮತ್ತು ಕೌಶಲ್ಯ ಕಾರ್ಯಾಗಾರ (ವೈ.ಇ.ಎಸ್.! +)

    ಎಸ್!+ ಶಿಬಿರವನ್ನು ಜಗತ್ತಿನಾದ್ಯಂತ ವಿವಿಧ ಪ್ರಮುಖ ಸಂಸ್ಥೆಗಳಲ್ಲಿ ಆಯೋಜಿಸಲಾಗುತ್ತದೆ ಯಶಸ್ಸು ಭರಿತ ವ್ಯಕ್ತಿ ಮತ್ತು ಸಾರ್ಥಕ ವೈಯಕ್ತಿಕ ಜೀವನ ಈ ಎರಡೂ ನಮ್ಮದಾಗಬಹುದೇ? ಇವೆರಡೂ ನನಗೆ ದೊರಕುವುದೆ? ವಿಶಿಷ್ಟವಾಗಿ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರ ತರುಣರಿಗೆ, ಒಂದು ಪ್ರಬಲವಾದ ಜೀವನಾಕೌಶಲ್ಯ ಕಾರ್ಯಕ್ರಮವನ್ ...
  9. ನಿಮ್ಮ ಹದಿವಯಸ್ಸಿನವರನ್ನು ಅರ್ಥಮಾಡಿಕೊಳ್ಳಿ

    ಹದಿವಯಸ್ಸಿನವರನ್ನು ತಿಳಿಯಿರಿ ಎನ್ನುವ ಕಾರ್ಯಾಗಾರ 13- 18 ವಯಸ್ಸಿನ ವಯೋಮಿತಿಯಲ್ಲಿರುವ  ಮಕ್ಕಳ ಪೋಷಕರಿಗೆ. ಹದಿವಯಸ್ಸಿನವರು ಈ ಪ್ರಪಂಚದಲ್ಲಿ ಹೆಚ್ಚು ಸಂತೋಷವಾಗಿರುವ ಮಂದಿ. ಅವರ ಸೃಜನಶೀಲತೆ, ಕನಸು ಮತ್ತು ಪ್ರಬಲವಾದ ಉತ್ಸಾಹದಿಂದ ಪ್ರಪಂಚವನ್ನು ಅನ್ವೇಷಿಸುತ್ತಾರೆ. ಈ ಗುಣಲಕ್ಷಣಗಳೇ ಏಳಿಗೆಗೆ ಬರುತ್ತಿರುವ ವಯ ...
  10. ನಿಮ್ಮ ಮಗುವನ್ನು ಅರ್ಥ ಮಾಡಿಕೊಳ್ಳಿ (ನೋ ಯುವರ್ ಚೈಲ್ಡ್)

    ಚಿಕ್ಕ ಮಕ್ಕಳು ಮತ್ತು ಹದಿಹರೆಯದವರೊಂದಿಗೆ ಪೋಷಕರು ಹೇಗೆ ಉತ್ತಮವಾದ ಬಾಂಧವ್ಯವನ್ನು ಹೊಂದಬಹುದು? ಸಣ್ಣ ಮಕ್ಕಳು ಮತ್ತು ಯುವಕರು, ಅವರ ವರ್ತನೆ ಮತ್ತು ಅವರ ಮೇಲೆ ಪ್ರಭಾವ ಬೀರುವ ಸಮಸ್ಯೆಗಳ ಬಗ್ಗೆ ಜೀವನ ಕಲಾ ಸಂಸ್ಥೆಯು ಒಂದು ಲಘು ಶಿಬಿರವನ್ನು ಅರ್ಪಿಸುತ್ತದೆ. ನಿಮ್ಮ ಮಕ್ಕಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವರಿ ...
Displaying 1 - 10 of 20