Projects

Search results

  1. ಸರಳುಗಳಾಚೆಗಿನ ಸ್ವಾತಂತ್ರ್ಯ

    ನಿಧಾನಕ್ಕೆ ಸುರಿಯುತ್ತಿದ್ದ ನಲ್ಲಿಯ ನೀರನ್ನು ಮುಖದ ಮೇಲೆ ಎರಚಿಕೊಳ್ಳುತ್ತಾನೆ ಆತ. ಕಣ್ಣುಗಳನ್ನು ಇರಿಯುವ ಮುಂಜಾವಿನ ಕಿರಣಗಳು ಮಾಮೂಲಿನಂತೆ ಇನ್ನೊಂದು ದಿನದ ಆರಂಭವನ್ನು ಸೂಚಿಸುತ್ತವೆ. ಸ್ನಾನ ಮಾಡಿ ಬಿಳಿ ಬಟ್ಟೆ, ಗಾಂಧಿ ಟೋಪಿ ಧರಿಸಿ ತನ್ನ ಕೊಠಡಿಯಲ್ಲಿ ಕುಳಿತು ಸುತ್ತಲಿನ ನಾಲ್ಕು ಖಾಲಿ ಗೋಡೆಗಳನ್ನು ನಿರುಕಿ ...
  2. Our Holistic Approach

    How We Work The Art of Living transforms societies by instilling a vision, making role models, promoting a sense of community and giving people a voice. The Art of Living—Projects Management Unit (PMU) is a special technical wing within The Art of Living ...
  3. Peace

    "The past years have been very challenging in the world scenario. We have seen a number of agitations flaring up almost everywhere. It is easy to create an agitation in today’s society. The frustration and stress levels are high. Any just cause can f ...
  4. ದುರಂತ ಪರಿಹಾರ

    ವಿಶ್ವದಾದ್ಶಂತ ಇರುವ ಆರ್ಟ್ ಆಫ್ ಲಿವೀಂಗ್ ಸ್ವಯಂಸೇವಕ  ಶಾಖೋಪಶಾಖೆಗಳು  ಪ್ರಪಂಚದ ಯಾವ ಜಾಗದಲ್ಲೇ  ದುರಂತ  ಸಂಭವಿಸಿದರೂ, ಮರುಕ್ಷಣವೇ ನೆರವಿನ ಕಾರ್ಯದಲ್ಲಿ ತೊಡಗಿಸಿಕೊಲ್ಲುತ್ತದೆ.  ದುರಂತ ಪೀಡಿತ ಜನರ ಮನೋಬಲ ಹೆಚ್ಚಿಸಿ, ಅವರು ಸಾಮಾನ್ಯ ಜೀವನ ನಡೆಸಲು ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಒದಗಿಸುತ್ತದೆ. ಈ ರೀ ...
  5. ಪರಿಸರದ ಸಂರಕ್ಷಣಿ

    ಜೀವನ ಕಲಾ ಕೇಂದ್ರವು ಆಧ್ಯಾತ್ಮಿಕತೆಯಲ್ಲಿ ತನ್ನ ಬೇರುಗಳನ್ನು ಹೊಂದಿ, ವಿಶ್ವದಾದ್ಯಂತ ಸಾವಿರಾರು ಜನರಿಗೆ ನಮ್ಮ ಗ್ರಹದ ಬಗ್ಗೆ ಗೌರವ ಹೆಚ್ಛುವಂತೆ ಪೋಷಿಸಿದೆ. ಈ ಭೂಮಿಯು ಬಂಡೆ, ಮರುಳು ಮತ್ತು ನೀರಿನಿಂದ ಮಾಡಲ್ಪಟ್ಟಿದ್ದರೂ ಸಹ ಆಧ್ಯಾತ್ಮಿಕತೆಯು ಇದನ್ನು ನಮ್ಮ ಕಾಳಜಿ ಕಳಕಳಿಗೆ  ಸ್ಪಂದಿಸಿ, ಕಂಪಿಸುವ ಸಜೀವ ಗೃಹವ ...
  6. ವಿದ್ಯಾಭ್ಯಾಸ

    ವಿದ್ಯಾಭ್ಯಾಸದಲ್ಲಿ ಒಂದು ಕ್ರಾಂತಿ ಉಚಿತ ಶಾಲಾ ವಿದ್ಯಾಭಾಸದ ಕಾರ್ಯಕ್ರಮ ವೇದವಿಜ್ಞಾನ ಮಹಾವಿದ್ಯಾ ಪೀಠವು)  ಶ್ರೀ ಶ್ರೀ ರವಿಶಂಕರ್ ರವರಿಂದ ಸ್ಥಾಪಿತವಾದ ಮೊದಲನೆಯ ಗ್ರಾಮೀಣ ಪಾಠಶಾಲೆ. ಜೀವನ ಕಲಾಕೇಂದ್ರದ ಬಳಿಯಲ್ಲಿ, ಮಣ್ಣು ಧೂಳಿನಲ್ಲಿ  ಆಡುತ್ತಿದ್ದ ಸ್ಥಳೀಯ ಚಿಕ್ಕ ಮಕ್ಕಳನ್ನು ಗಮನಿಸಿದ ಶ್ರೀ ಶ್ರೀ ಅವರು ಈ ಶ ...
  7. ಮಹಿಳೆಯರ ಸಬಲೀಕರಣ

    ಇಂದಿನ ಆರ್ಥಿಕ ಬಿಕ್ಕಟ್ಟಿನಲ್ಲಿ, ಮಕ್ಕಳ ಬೆಳವಣಿಗೆಗೆ ಅಗತ್ಶವಾದ ಹಣಕಾಸನ್ನು ಸಾಬೂನು ಅಥವಾ ಲೂದು ಬತ್ತಿಯ ಉತ್ಪಾದನೆಯಿಂದ ಗಳಿಸಲು ಮಹಿಳೆಯು ಅನೇಕ ಸಾಮಾಜಿಕ ಸವಾಲುಗಳನ್ನು ಈ ದಿನ ಎದುರಿಸಬೇಕಾಗಿದೆ. ಹಾಗಾಗಿ ಮಹಿಳೆಯು ತಾನು ವಹಿಸುತ್ತಿರುವ ಅನೇಕ ಪಾತ್ರಗಳಲ್ಲಿ ಬಹಳ ಕ್ರಿಯಾತ್ಮಕವಾಗಿರುವುದು ಕಂಡು ಬಂದಿದೆ. ಮಹಾ ...
  8. ಗ್ರಾಮೀಣಾಭಿವೃದ್ಧಿ

    ಜೀವನ ಕಲಾಕೇಂದ್ರದ ಗ್ರಾಮೀಣ ಆಭಿವೃದ್ದಿಯ ಕಾರ್ಯಕ್ರಮಗಳನ್ನು ಮುಖ್ಯವಾಗಿ ಯುವಾಚಾರ್ಯರು ನಡೆಸುತ್ತಿದ್ದಾರೆ. ಯುವಾಚಾರ್ಯರು, ಸ್ಥಳೀಯ ಗ್ರಾಮೀಣ ಸಮುದಾಯದ ಯುವಕರಾಗಿದ್ದು, ಯುವಾಚಾರ್ಯರ ಕಾರ್ಯಕ್ರಮಗಳಲ್ಲಿ  ಭಾಗವಹಿಸಿ ಕಾರ್ಯನಿರತರಾಗಿರುವವರು. ಈ ಕಾರ್ಯಕ್ರಮವು ಅವರಿಗೆ ವಿವಿಧ ಕಾರ್ಯಕೌಶಲ್ಯಗಳನ್ನು (ನಿಪುಣತೆ) ಮತ ...
  9. ನಮ್ಮ ಸಬಲೀಕರಣದ ಮಾದರಿ

    ಜನರ ಪರಿವರ್ತನೆ ಯುವ ನಾಯಕತ್ವ ತರಬೇತಿ ಕಾರ್ಯಕ್ರಮ (ವೈ ಎಲ್ ಟಿ ಪಿ) ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಯುವಕರನ್ನುಹೊಂದಿರುವ ದೇಶ. ಭಾರತದ ಜನಸಂಖ್ಯೆಯಲ್ಲಿ ಶೇ. ೪೦% ಯುವಕರಿದ್ದಾರೆ (ರಾಷ್ಟೀಯ ಯುವ ನೀತಿಯ ಪ್ರಕಾರ). ನಮ್ಮ ಯುವ ನಾಯಕತ್ವ  ತರಬೇತಿ ಕಾರ್ಯಕ್ರಮವು ಇವರನ್ನು ಮಾದರಿ ನಾಯಕರನ್ನಾಗಿ ಮಾಡುತ್ತದೆ. ನ ...
Displaying 9 results