Newsroom

Search results

  1. ಶ್ರೀ ಶ್ರೀ ಕೌಶಲ್ಯ ತರಬೇತಿ ಕೇಂದ್ರ

    ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಸಂಸ್ಥಾಪನೆಯ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ಗ್ರಾಮೀಣ ಅಭಿವೃದ್ಧಿ ಕಾರ್ಯಾಕ್ರಮ ಅಡಿಯಲ್ಲಿ ಸೂಮಾರು ಗ್ರಾಮೀಣ ಅಭಿವೃದ್ಧಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಆವುಗಳಲ್ಲಿ ಮುಖ್ಯವಾದವುಗಳೆಂದರೆ. ಕೌಶಲ್ಯ ತರಬೇತಿ. ಇಲ್ಲಿ ಎಲ್ಲ ರೀತಿಯ ತರಬೇತಿಗಳು ನೀಡಲಾಗುತ್ತದೆ. ಊದಿನ ...
  2. ಸ್ಮಾರ್ಟ್ ವಿಲೇಜ್ ಯೋಜನೆಯ ಉದ್ಘಾಟನೆ

    ಸ್ಮಾರ್ಟ ವಿಲೇಜ್ ಎಂದರೇ ಜಾತಿ ಧರ್ಮದಿಂದ ಮತ್ತು ದುಶ್ಚಟಗಳಿಂದ ಮುಕ್ತವಾಗಿರಬೇಕು, ನಿರುದ್ಯೋಗಿಗಳು ಇರಬಾರದು, ಎಲ್ಲರೂ ಅಕ್ಷರಸ್ಥರಾಗಿರಬೇಕು, ಯಾರು ಬಡತನರೇಖೆಗಿಂತ ಕೆಳಗೆ ಇರಬಾರದು ಮತ್ತು ತಮ್ಮ ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಆಧ್ಯಾತ್ಮಿಕ ಗುರುಗಳು ಮತ್ತು ಜೀವನ ಕಲಾ ಸಂಸ್ಥೆಯ ಸಂಸ್ಥಾಪಕರಾದ ಶ ...
  3. ತಿಪ್ಪಗೊಂಡನಹಳ್ಳಿ ಒಡಲು ತುಂಬುವಳೆ ಕುಮುದ್ವತಿ? ಬೆಂಗಳೂರು ಸುತ್ತಲಿನ ಹಳ್ಳಿಗಳಲ್ಲಿ ನೀರಿನ ಕ್ರಾಂತಿ

    Mon, 23/03/2015
    ನಮ್ಮ ಅಪಾರ್ಟ್ಮೆಂಟಲ್ಲಿ ಎರಡು ಬೋರ್ವೆಲ್ ಇವೆ, ಮೂರು ದಿನಕ್ಕೊಮ್ಮೆ ಕಾವೇರಿ ವಾಟರ್ ಬರತ್ತೆ. ಮಳೆಗಾಲನಾದ್ರೂ ಬರಲಿ, ಬೇಸಿಗೆನಾದ್ರೂ ಬರಲಿ, ಚಳಿಗಾಲವಾದರೂ ಇರಲಿ ನಮಗಂತೂ ತೊಂದ್ರೆ ಇಲ್ಲ. ಇಪ್ಪತ್ನಾಕು ತಾಸೂ ನೀರಿರತ್ತೆ" ಅಂತ ಬೀಗುತ್ತ ಮಾತಾಡುತ್ತಿರುವವರನ್ನು ನೀವು ಕೇಳಿರಬಹುದು. ಅವರಿಗೆ ವರ್ತಮಾನದಲ್ಲಷ್ಟೇ ನಂಬ ...
Displaying 3 results